ಬಾಲ್ಯದಿಂದಲೇ ದೇಶಸೇವೆ ಮಾಡಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಮೂಲತಃ ಪುತ್ತೂರಿನ ಮುದನಾಜೆಯ ಸಂಜೀವ ಕುಲಾಲ್ ಕುರಿತು 31-01-2018ರಂದು ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಜೀವನಾನುಭವ ಲೇಖನವನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ.