
ಕಾರ್ಕಳ : ಕರ್ನಾಟಕ ಪ್ರಗತಿಪರ ಸೇವಾ ಸಂಸ್ಥೆ ಮಂಡ್ಯ ಇವರು ಆಯೋಜಿಸಿದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿನಾಯಕ .ಆರ್. ಕುಲಾಲ್ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಪಟ್ಲ ಯು.ಎಸ್ ನಾಯಕ್ ಪ್ರೌಢ ಶಾಲೆಯ ವಿದ್ಯಾರ್ಥಿ ಹಾಗೂ ಮರ್ನೆ ಗ್ರಾಮದ ರಮಣಿ ಕುಲಾಲ್ -ರಘುನಾಥ ಕುಲಾಲ್ ದಂಪತಿಯ ಪುತ್ರರಾಗಿದ್ದಾರೆ.